ಬೆಂಗಳೂರಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ, ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಬೇಕು ಅನ್ನೋ ಈ ಕೆಲಸ ಸುತರಾಂ ಆಗೋದಿಲ್ಲ ಅಂತಾ ನಮ್ಮ ಸರ್ಕಾರ ಹೇಳಬೇಕು, ಜೊತೆಗೆ ನಮ್ಮ ಜನರೂ ಕೂಡಾ ಇದರ ಬಗ್ಗೆ ತೀವ್ರವಾಗಿ ಪ್ರತಿಭಟಿಸಬೇಕು.
ತಮಿಳುನಾಡಿನಲ್ಲೂ ನಮ್ಮ ಕನ್ನಡಿಗರು ಸುಮಾರು ಮಂದಿ ಇದಾರೆ. ಆದ್ರೆ ಅವರಿಗೆ ಏನಾದರೂ ಸವಲತ್ತು, ಸೌಕರ್ಯ ಕೊಡ್ತಾರಾ ಈ ಕೊಂಗರು ?
ಇದೇ ವಿಷಯ ಇವತ್ತಿನ (4 Dec 2008) ನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.

ಕೊನೆಯದಾಗಿ :
ಈ ಪ್ರತಿಮೆ ವಿಚಾರದಲ್ಲಿ ಇಷ್ಟೆಲ್ಲಾ ಕ್ಯಾತೆ ಯೇಗೆಯೋ ಕರುಣಾನಿಧಿ, ತನ್ನ ರಾಜ್ಯದ ರಾಜಧಾನಿಯಾದ ಚೆನ್ನೈನಲ್ಲಿ ನಡೆದ ಅಂಬೇಡ್ಕರ್ ಲಾ ಕಾಲೇಜಿನ ಗಲಾಟೆಯನ್ನು ಈ ಲೆವಲ್ಲಿಗೆ ಹೋಗಲು ಬಿಟ್ಟಿದಾರಲ್ಲ ?? ನೋಡಿ, ಯಾವ ಪರಿ ಹೊಡೆದಿದ್ದಾರೆ ? ಅದೂ ಪೊಲೀಸರ ಮುಂದೆ.
http://www.youtube.com/watch?v=Y03ieYlFp-8
-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ