Wednesday, February 27, 2008

ಭವ್ಯ ಭಾರತದ ಬೆತ್ತಲೆ ಭವಿಷ್ಯ ?

ಯಾಕೆ ಹಿಂಗೆ ?



-------------------------------------------------------------------------------------

ನಿಮ್ಮವನು,

ಕಟ್ಟೆ ಶಂಕ್ರ

2 comments:

ಮಹೇಶ್ ಪುಚ್ಚಪ್ಪಾಡಿ said...

ಸಣ್ಣವರಿದ್ದಾಗ ನಾವೂ ಹಿಂಗೇ ಇರ್ಲಿಲ್ವೇ?. ಭಾರತ ಬೆತ್ತಲಲ್ಲ ಕಣಣ್ಣಾ. ಆದ್ರೆ ಚಿತ್ರ ಚೆನ್ನಾಗಿ ಸೆರೆಹಿಡಿದಿದ್ದೀರ.

Shankar Prasad said...

ಪ್ರಿಯ ಪುಚ್ಚಪ್ಪಾಡಿ,
ನಿಮ್ಮ ಅನಿಸಿಕೆ ಅಭಿಪ್ರಾಯ ಬಹಳ ಅಗತ್ಯ.. ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ನಾವೂ ಬೆತ್ತಲೆ ಇದ್ವಿ, ಆದ್ರೆ ಮನೆಯವರು ಈ ಥರ ಬೀದಿಯಲ್ಲಿ ಬಿಡ್ತಾ ಇರ್ಲಿಲ್ಲ.
ನಾನು ಇಲ್ಲಿ ತೋರಿಸೋಕ್ಕೆ ಹಾಕಿರೋದು, ನಮ್ಮ ದೇಶದಲ್ಲಿ ಇರೋ ಅಸಾಮಾನತೆಯನ್ನು ಬಿಂಬಿಸುವ ಒಂದು ಸಣ್ಣ ಚಿತ್ರ. ಬಡವರು ಇನ್ನೂ 2 ಹೊತ್ತಿನ ಊಟಕ್ಕೆ ಪರದಾಡುತ್ತ ಇದ್ದಾರೆ, ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. Non-Equlibrium in the status and un-availability of the basic needs to a certain class are still a major problem.
___________________________________

ನಿಮ್ಮವನು,
ಕಟ್ಟೆ ಶಂಕ್ರ