ರಾಮ ರಾಮಾ..ಮಾತು ಸಾಕು, ಫೋಟೋ ನೋಡಿ.
ಫೋಟೋಗಳನ್ನು ಎತ್ತಿರೋದು ಕನ್ನಡಪ್ರಭ ಪತ್ರಿಕೆಯಿಂದ.
ಕುಮಾರನ ಕಹಳೆ
ಗೌಡರ ಗದ್ದಲ
ಅಲ್ಲಾ ಕಣ್ರೀ, ಇವ್ರು ಮಾತಾಡೋದೇ ಗುಸು ಗುಸು ಪಿಸು ಪಿಸು ಅಂತ. ಅದೂ ಮೈಕಲ್ಲಿ ಮಾತಾಡಿದಾಗ ಕೇಳೋದು, ಇವ್ರು ಕಹಳೆ ಹೆಂಗೆ ಊದುದ್ರೋ ?? ಬೇರೆಯವರು ಓದಿದ್ದನ್ನ ರೆಕಾರ್ಡ್ ಮಾಡಿ ಪ್ಲೇ ಮಾಡುದ್ರಾ ?
ಈ ಕಡೆಯಿಂದ ಆ ಕಡೆ ಓಡಾಡುತ್ತಿದ್ದ ಜೆಡಿಎಸ್ ನ ಹೊರೆ ಹೊತ್ತ ಮಹಿಳೆ. ಈ ಅಪ್ಪ ಮಕ್ಕಳು ಕೊಟ್ಟ ಕಾಟವನ್ನು ಸಹಿಸುತ್ತಿರುವ ಕನ್ನಡಿಗರ ಸಂಕೇತ.
ಜನರು ಪಟ್ಟ ಪಾಡು ನೋಡಿ
ಮೇಖ್ರಿ ಅಂಡರ್ ಪಾಸ್ ನಲ್ಲಿ
ಬೈಕಿನ ಮೇಲೆ ಲ್ಯಾಪ್ ಟಾಪ್ ಓಪನ್ ಮಾಡಿ ಕೆಲಸ ಮಾಡ್ತಾ ಇದಾರೆ ಅಂದ್ರೆ, ಜ್ಯಾಮ್ ಇನ್ಯಾವ್ ಮಟ್ಟಿಗೆ ಇತ್ತು ಅಂತ ನೀವೇ ಊಹಿಸಿ
ಊಟದ ಜೊತೆ ಉಪ್ಪಿನಕಾಯಿ ಅನ್ನೋ ರೀತಿ, ಚೆನ್ನಿಗಪ್ಪನಿಗೆ ಧರ್ಮದೇಟು ಬಿದ್ದಿದೆ.
ಚೆನ್ನಿಗಪ್ಪನವರ ವರ್ಣನೆ ನೋಡಿದರೆ, ಧರ್ಮದೇಟು ಬಿದ್ದಿಲ್ಲ, ರೇಪ್ ಆದ ಹಾಗೆ ಅನ್ಸುತ್ತೆ. ನೋಡಿ..
"ಮೂಗು, ತುಟಿಗೆ ಗಾಯ, ತೊಟ್ಟಿದ ಬಟ್ಟೆ ಚಿಂದಿ.."
ಕೊನೆಯ ಚುಟುಕು : ರಗ್ಬಿ ಆಟದಲ್ಲಿ ನಡೆದಿರುವ ಘಟನೆ. ನೀವೇ ನೋಡಿ. ಪಾಪ, ಅಭಿಷೇಕ ಮಾಡಿಸಿಕೊಂಡ ಮಹಾನುಭಾವನ ಪಾಡು ಹೇಗಿರಬೇಡ ? ಯಪ್ಪಾ...
ನಗು ಬಂದಿದ್ದು ಅಂದ್ರೆ, ಕೊನೆಯಲ್ಲಿ ಕೊಟ್ಟಿದಾರಲ್ಲ ಆ ವಾಕ್ಯ.
"ಅಬ್ಬಬ್ಬಾ, ಇಷ್ಟೊಂದು ರಭಸ .....!!"
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ