ಈ ಚಿತ್ರದಲ್ಲಿ ಹೇಳೋ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ದಿ. ರಾಜೀವ್ ಗಾಂಧಿ ಆಗಮಿಸುತ್ತ ಇದಾರಂತೆ,
ಇವರನ್ನು ಎಂ.ಬಿ.ಉಮ್ಮರ್ ಸ್ವಾಗತಿಸುತ್ತಾ ಇದಾರೆ.
ಇದು ದೆರ್ಲಕಟ್ಟೆಯಲ್ಲಿ ಫೆಬ್ರವರಿ 4 ರಂದು ನಡೆದ ಕಾಂಗ್ರೆಸ್ಸ್ ಸಭೆಯಲ್ಲಿ ಕಂಡಿದ್ದು.
ಈ ಚಿತ್ರವನ್ನು
http://www.daijiworld.com/chan/view_img1.asp?cid=2453
ವೆಬ್ ಸೈಟಿಂದ ಪಡೆದಿರುವೆ.
ಈ ಕಾಂಗ್ರೆಸ್ ಜನಕ್ಕೆ ಬರೀ ನೈತಿಕತೆ ಇಲ್ಲ ಅನ್ಕೊಂಡಿದ್ದೆ, ಬುದ್ಧಿ ಕೂಡ ಇಲ್ಲ ಅಂತ ಇವತ್ತು ಗೊತ್ತಾಯ್ತ.
ಇಂಥವರು ಜನಪ್ರತಿನಿಧಿಗಳು, ಜನರನ್ನು ಆಳುವ ದೊರೆಗಳು.
ನೆನೆಸ್ಕೊಂಡ್ರೆ ಈ ದೇಶ ಹೆಂಗೆ ಅಂತ ಭಯ ಆಗುತ್ತೆ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ