ಈ ಅಣ್ಣನೇನೋ ಪ್ರಯಾಣಿಕರನ್ನು ದೇವ್ರು ಅಂತಾ ಹೇಳ್ತಾ ಇದಾನೆ. ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.

ಪ್ರಯಾಣಿಕರೇ ನನ್ನ ದೇವರು
ಇನ್ನೊಂದು ಸುದ್ಧಿ, 24 ನವೆಂಬರಿನ ಉದಯವಾಣಿಯ "ನಮ್ಮ ಬೆಂಗಳೂರು" ಪುರವಣಿಯಲ್ಲಿ ಸೋಮಾರಿ ಕಟ್ಟೆ ಬಗ್ಗೆ ಬರಹ ಬಂದಿದೆ. ನೋಡದವರಿಗಾಗಿ ಅದನ್ನು ಸ್ಕ್ಯಾನ್ ಮಾಡಿ ಹಾಕುತಿದ್ದೇನೆ.
ಸುಮ್ನೆ ಹಂಚಿಕೊಳ್ಳಬೇಕು ಎನ್ನಿಸಿತು, ಅದಕ್ಕೆ ಹಾಕ್ತಾ ಇದ್ದೀನಿ. ಪರಾಂಬರಿಸಿ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ